ಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕು
ನಾಳೆ ಸಂಜೆ ಗಂಟೆ 4 ರಿಂದ ಚಾತುರ್ಮಾಸ ಸಭಾಭವನದಲ್ಲಿ* ಪರಮಪೂಜ್ಯ ಮುನಿ ಮಹಾರಾಜರ ಪಾದಪೂಜೆ, ಅಷ್ಟ ದ್ರವ್ಯಗಳಿಂದ ಪೂಜೆ, ಶಾಸ್ತ್ರದಾನ, ಮಂಗಲ ಪ್ರವಚನ, ಮತ್ತು ಆರತಿ ಕಾರ್ಯಕ್ರಮ

ಪ್ರಕಟಣೆ: ಪುಷ್ಪ ವರ್ಷಾಯೋಗ ಚಾತುರ್ಮಾಸ 2026* ಶ್ರೀ ಕ್ಷೇತ್ರ ಕಾರ್ಕಳ ನಾಳೆ ದಿನಾಂಕ *18-8-2026 ನೆ ಮಂಗಳವಾರ* ಶ್ರೀಕ್ಷೇತ್ರ ಕಾರ್ಕಳದಲ್ಲಿ ಚಾತುರ್ಮಾಸ ವೃತ ಧಾರಣೆ ಮಾಡಿರುವ
ಪರಮಪೂಜ್ಯ 108 ಏಲಾಚಾರ್ಯ ಶ್ರೀ ಪ್ರಸಂಗ ಸಾಗರ ಮಹಾರಾಜರ ಅವತರಣ (ಜನ್ಮ) ದಿನವಾಗಿರುತ್ತದೆ ಆ ಪ್ರಯುಕ್ತ ನಾಳೆ ಸಂಜೆ ಗಂಟೆ 4 ರಿಂದ ಚಾತುರ್ಮಾಸ ಸಭಾಭವನದಲ್ಲಿ* ಪರಮಪೂಜ್ಯ ಮುನಿ ಮಹಾರಾಜರ ಪಾದಪೂಜೆ, ಅಷ್ಟ ದ್ರವ್ಯಗಳಿಂದ ಪೂಜೆ, ಶಾಸ್ತ್ರದಾನ, ಮಂಗಲ ಪ್ರವಚನ, ಮತ್ತು ಆರತಿ ಕಾರ್ಯಕ್ರಮ ಇರುತ್ತದೆ.ಆದ್ದರಿಂದ ಊರ, ಪರಊರ ಧರ್ಮಬಂಧುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಣ್ಯ ಲಾಭವನ್ನು ಪಡೆದುಕೊಳ್ಳಬೇಕಾಗಿ ಮಠದ ವತಿಯಿಂದ ವಿನಂತಿಸಿದ್ದಾರೆ




